Designed and Maintained By Savinirs.com kannadaaudio.us My Friend's Site Esniper sniping esnips ella kannada abhimanigala vedike intl
     
ಮುಖಪುಟ
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು

Quick Box

Gaalipata dibbana.jpgharatemallarahaasyothsava.jpgmaadusikkadalla

ಧನ ಪ್ರೋತ್ಸಾಹ

Donate-Shreegandha

Dear users,please promote your favorite kannada site shreegandha.org,by donating for all our future plans to get more info,entertainment on our site. donate today.thanks!

ನುಡಿ ಮುತ್ತು/ಸುಭಾಷಿತ

ಆಳುವಾಗ ಒಂಟಿಯಾಗಿ ಆಳು, ನಗುವಾಗ ಎಲ್ಲರೊಡನೆ ನಗು.— ಥಾಮಸ್

ಹೊಸ ಬರಹ/ಮೀಡಿಯಾ ಸೇರಿಸಿ

ಹೊಸ ಬರಹ/ಮೀಡಿಯಾ ಸೇರಿಸಿ

shreegandha.org allows its users to submit media links and News Content to the site using below link,our content editor has few good options such as media buttons which actually depicts some of the media websites so utilizing the site is more with the " Submit Content " Submit Content
Dr VishnuVardhan Passes Away... Print E-mail
Hear this article

 Vishnuvardhan ಕನ್ನಡ ಚಿತ್ರರಂಗದ ಮೇರು ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್(59) ಅವರು ಇನ್ನು ಬರಿ ನೆನಪು ಮಾತ್ರ. ಮೈಸೂರಿನಲ್ಲಿದ್ದ ವಿಷ್ಣುವರ್ಧನ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ ತಕ್ಷಣ ಅವರನ್ನು ಮೈಸೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಬುಧವಾರ (ಡಿ.30) ಮುಂಜಾನೆ 2.30ರ ಸಮಯದಲ್ಲಿ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವಿಕ್ರಂ ಆಸ್ಪತ್ರೆ ಮೂಲಗಳು ತಿಳಿಸಿದವು.

ದೀರ್ಘ ಕಾಲದಿಂದ ವಿಷ್ಣುವರ್ಧನ್ ಅವರು ಕಾಲಿನ ಮೂಳೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಜಯನಗರ ನಿವಾಸಕ್ಕೆ ತರಲಾಗಿದೆ. ಜಯನಗರದ ಅವರ ನಿವಾಸದದಿಂದ ಮುಂದೆ ಅಭಿಮಾನಿಗಳ ಮಹಾಪೂರವೇ ಹರಿದುಬರುತ್ತಿದೆ.

ಡಿಸೆಂಬರ್ 30ರ ಬೆಳಗ್ಗೆ 10ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿಷ್ಣುವರ್ಧನ್ ಅವರ ಪಾರ್ಥೀವ ಶರೀರವನ್ನು ಬಸವನಗುಡಿ ನ್ಯಾಶನಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಅಗಲಿದ ತಮ್ಮ ನೆಚ್ಚಿನ ಜನನಾಯಕನಿಗೆ ಲಕ್ಷೋಪ ಲಕ್ಷ ಸಂಖ್ಯೆಯ ಅಭಿಮಾನಿಗಳು ಅಶ್ರುತರ್ಪಣ ಸಲ್ಲಿಸುತ್ತಿದ್ದಾರೆ.

''ಕನ್ನಡ ಚಿತ್ರರಂಗ ಮೇರು ನಟನೊಬ್ಬನನ್ನು ಕಳೆದುಕೊಂಡಿದೆ. ವಿಷ್ಣು ಅವರ ಅಗಲಿಕೆ ತುಂಬ ನೋವುಂಟು ಮಾಡಿದೆ. ಸಕಲ ಸರಕಾರಿ ಗೌರವಗಳೊಂದಿಗೆ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ವಿಷ್ಣು ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬುಧವಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚಿತ್ರಪ್ರದರ್ಶನ ಸೇರಿದಂತೆ ಚಿತ್ರರಂಗದ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ

ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ನಗರದಾದ್ಯಂತ ವ್ಯಾಪಕ ಪೊಲೀಸ್ ಬಿಗಿ ಬಂದೋಬಸ್ತ್ ನ್ನು ಒದಗಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲಲ್ಲಿ ವಿಷ್ಣು ಅಭಿಮಾನಿಗಳು ತೀವ್ರ ನಿರಾಸೆಗೆ ಒಳಗಾಗಿ ವಿಷ ಸೇವಿದ ಘಟನೆಗಳು ವರದಿಯಾಗುತ್ತಿದೆ. ವಿಷ್ಣು ಅಭಿಮಾನಿಗಳು ಶಾಂತಿ, ಸಂಯಮ ವಹಿಸಬೇಕು ಎಂದು ಭಾರತಿ ವಿಷ್ಣುವರ್ಧನ್ ಅವರು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

 

 

Newsletter

contact_amelia.jpg.png ಶ್ರೀಗಂಧ ಸುದ್ದಿ

ಸಾರಂಗಿಗೆ ಚಂದದಾರರಾಗಿ

 

 

 

 

FaceBook Fans

ಮೂವಿಸ್,ಮ್ಯುಜಿಕ್ ಮತ್ತು ಮಸ್ತಿ

image

Google Groups
Subscribe to Shreegandha for HotUpdates

Email:

Visit this group

 


ಚ್ಯಾನಲ್

follow-me.gifShreegandha

Promote Your Page TooTV9 KannadaTV9 KannadaCNN IBNTV9 English

ಲಾಗ್ ಇನ್ / ರಿಜಿಸ್ಟರ್

ಟ್ರಾಫಿಕ್ ಬೆಂಗಳೂರು

livetraffic.jpg

Bangalore Traffic Live Updates.Powered by btis. we are using the api's provided by mapunity currently and trying to enhance it according to our needs.
See Traffic Map

Current Visitors

We have 14 guests online
guestbook.gif

Sponsers